JavaScript isn't enabled in your browser, so this file can't be opened. Enable and reload.
ರಾಮಯಣ ವಿಶೇಷ ರಸಪ್ರಶ್ನೆ
ಸೂಚನೆಗಳು
೧. ಎಲ್ಲ ೨೦ ಪ್ರಶ್ನೆಗಳನ್ನು ಉತ್ತರಿಸಬೇಕು.
೨. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ 'Submit' ಮೇಲೆ ಕ್ಲಿಕ್ ಮಾಡಿ.
೩. ರಸಪ್ರಶ್ನೆಯಲ್ಲಿ ನಿಮಗೆಷ್ಟು ಅಂಕಗಳು ದೊರೆತಿವೆ ಎಂದು ತಿಳಿದುಕೊಳ್ಳಲು 'View Score' ಮೇಲೆ ಕ್ಲಿಕ್ ಮಾಡಿ.
Sign in to Google
to save your progress.
Learn more
* Indicates required question
ನಿಮ್ಮ ಹೆಸರು
*
Your answer
ವಯಸ್ಸು
*
Your answer
೧. ರಾಮಾಯಣವನ್ನು ರಚಿಸಿದ ಋಷಿ ಯಾರು?
*
1 point
ವಾಲ್ಮಿಕಿ
ಕಾತ್ಯಾಯನ
ವ್ಯಾಸ
೨. ರಾಮಾಯಣವು ಘಟಿಸಿದ ಯುಗ ಯಾವುದು?
*
1 point
ದ್ವಾಪರ
ಸತ್ಯ
ತ್ರೇತಾ
೩. ಪ್ರಭು ಶ್ರೀರಾಮನ ಮುತ್ತಜ್ಜನ ಹೆಸರೇನು?
*
1 point
ಸಾಮ್ರಾಟ ಅಶೋಕ
ಮಹಾರಾಜ ರಘು
ಮಹಾರಾಜ ಭಗೀರಥ
೪. ಜನಕರಾಜನು ರಾಜ್ಯವಾಳುತ್ತಿದ್ದ ಪ್ರದೇಶದ ಹೆಸರೇನು?
*
1 point
ಕಿಷ್ಕಿಂಧಾ
ಚಿತ್ರಕೂಟ
ಮಿಥಿಲಾ
೫. ಜನಕರಾಜನು ನೇಗಿಲು ಚಲಾಯಿಸುವಾಗ ಅವನಿಗೆ ಸಿಕ್ಕದ ಪೆಟ್ಟಿಗೆಯಲ್ಲಿ ಇದ್ದದ್ದು ಯಾರು?
*
1 point
ಉರ್ಮಿಳಾ
ಸೀತಾ
ಶ್ರುತಕೀರ್ತಿ
೬. ಮಾತೆ ಸುಮಿತ್ರೆಗೆ ಎಷ್ಟು ಮಕ್ಕಳಿದ್ದರು?
*
1 point
ಎರಡು
ಮೂರು
ಒಂದು
೭. ಶ್ರೀರಾಮನು ವನವಾಸಕ್ಕೆ ತೆರಳಿದಾಗ ಭರತನು ಶ್ರೀರಾಮನಿಂದ ಏನು ಕೇಳಿ ಪಡೆದುಕೊಂಡು ಅದರ ಪಟ್ಟಾಭಿಷೇಕ ಮಾಡಿದನು?
*
1 point
ಶ್ರೀರಾಮನ ಬಿಲ್ಲು
ಶ್ರೀರಾಮನ ಕಿರೀಟ
ಶ್ರೀರಾಮನ ಪಾದುಕೆ
೮. ದಶರಥರಾಜನಿಗೆ ಎಷ್ಟು ಪುತ್ರರು?
*
1 point
ನಾಲ್ಕು
ಮೂರು
ಎರಡು
೯. ಧಶರಥನಿಗೆ ಪುತ್ರಪ್ರಾಪ್ತಿಯಾಗಲು ಯಾರು ಯಜ್ಞ ಮಾಡಿದರು?
*
1 point
ಋಷಿ ಅಗಸ್ತ್ಯ
ಋಷಿ ವಸಿಷ್ಠ
ಋಷ್ಯಶೃಂಗ
೧೦. ಪ್ರಭು ಶ್ರೀರಾಮನ ಸಹೋದರನಾದ ಭರತನ ತಾಯಿಯ ಹೆಸರೇನು?
*
1 point
ಸುಮಿತ್ರೆ
ಕೈಕೆಯೀ
ಕೌಸಲ್ಯ
೧೧. ಶೂರ್ಪನಖಿಯೆಂಬ ರಕ್ಕಸಿಯ ಮೂಗನ್ನು ಕತ್ತರಿಸಿದ್ದು ಯಾರು?
*
1 point
ಹನುಮಂತ
ಶ್ರೀರಾಮ
ಲಕ್ಷ್ಮಣ
೧೨. ಸುವರ್ಣ ಮೃಗದ ಮಾರುವೇಷ ಧರಿಸಿದ ರಾಕ್ಷಸನ ಹೆಸರೇನು?
*
1 point
ಕುಂಭಕರ್ಣ
ಮಾರೀಚ
ಸುಬಾಹು
೧೩. ರಾವಣನು ಸೀತಾಮಾತೆಯನ್ನು ಎಲ್ಲಿ ಇರಿಸಿದ್ದನು?
*
1 point
ಅರಮನೆಯಲ್ಲಿ
ಕಪಿಲವನದಲ್ಲಿ
ಅಸೋಕವಾಟಿಕೆಯಲ್ಲಿ
೧೪. ಲಕ್ಷ್ಮಣನು ಆಚರಿಸಿದ ೧೪ ವರ್ಷಗಳ ಕಠೋರ ತಪಸ್ಸಿನ ಬಗ್ಗೆ ಶ್ರೀರಾಮನಿಗೆ ಅರಿವು ಮೂಡಿಸಿದ್ದು ಯಾರು?
*
1 point
ವಾಲ್ಮೀಕಿ ಋಷಿ
ಅಗಸ್ತ್ಯ ಋಷಿ
ಭಗವಾನ ಪರಶುರಾಮ
೧೫. ಶ್ರೀರಾಮ-ರಾವಣರ ಯುದ್ಧ ನಡೆದಾಗ ವಿಭೀಷಣನು ಯಾರ ಪಕ್ಷವನ್ನು ವಹಿಸಿದ್ದನು?
*
1 point
ಅವನು ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ
ರಾವಣನ ಪಕ್ಷ
ಪ್ರಭು ಶ್ರೀರಾಮನ ಪಕ್ಷ
೧೬. ವಿಭೀಷಣನು ಯಾರ ಸಹೋದರನಾಗಿದ್ದನು?
*
1 point
ರಾವಣ
ಶ್ರೀರಾಮ
ಮೇಘನಾದ
೧೭. ಶ್ರೀರಾಮನಿಗೆ ಓರ್ವ ನಾವಾಡಿಗ ಭಕ್ತನಿದ್ದನು. ಅವನ ಹೆಸರೇನು?
*
1 point
ಅಂಗದ
ಕೇವಟ
ಜಟಾಯು
೧೮. ಸೀತೆಯ ಸ್ವಯಂವರದ ಸಮಯದಲ್ಲಿ ಶ್ರೀರಾಮನು ಹೆದೆಯೇರಿಸಿದ ಬಿಲ್ಲಿನ ಹೆಸರೇನು?
*
1 point
ಸ್ವಯಂವರ ಧನುಸ್ಸು
ರಾಮಧನುಸ್ಸು
ಪಿನಾಕ
೧೯. ಶ್ರೀರಾಮನ ______ ದಿಂದ ದೇವಿ ಅಹಲ್ಯೆಯ ಉದ್ಧಾರವಾಯಿತು.
*
1 point
ಹಸ್ತಸ್ಪರ್ಷ
ಕಿರೀಟಸ್ಪರ್ಷ
ಚರಣಸ್ಪರ್ಷ
೨೦. ಶ್ರೀರಾಮನಿಗೆ ವನವಾಸಕ್ಕೆ ಕಳುಹಿಸಬೇಕೆಂದು ರಾಜ ದಶರಥನಲ್ಲಿ ವರ ಬೇಡಿದ ರಾಣಿ ಯಾರು?
*
1 point
ಕೈಕೆಯೀ
ಮಂಡೋದರಿ
ಸುಮಿತ್ರೆ
Submit
Page 1 of 1
Clear form
Never submit passwords through Google Forms.
Forms
This content is neither created nor endorsed by Google.
Report Abuse
Terms of Service
Privacy Policy