General Knowledge Series-6(https://quiz.kannadaexam.in/)
Sign in to Google to save your progress. Learn more
 2ಕ್ಕಿಂತ ಹೆಚ್ಚು ರಾಜ್ಯಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಉಚ್ಛನ್ಯಾಯಾಲಯ ಯಾವುದು? *
1 point
ತೊಗರಿ ಬೇಳೆ ನಿಗಮದ ಕೇಂದ್ರ ಸ್ಥಾನ ಎಲ್ಲಿದೆ? *
1 point
Mangrove ಪರಿಸರ ವ್ಯವಸ್ಥೆಯಲ್ಲಿ ಇವುಗಳನ್ನು ಕಾಣಬಹುದು. 1) ಅಂಕುರ ಜನಕತೆ 2) ಬಿಳಿಲುಗಳು 3) ಎಲ್ಲಾ ಭೂ ಖಂಡಗಳಲ್ಲಿ ಈ ಪರಿಸರ ವ್ಯವಸ್ಥೆ ಇದೆ. *
1 point
 ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದಂತೆ ಹೆಚ್1ಎನ್1 ಉಲ್ಲೇಖಿಸಲ್ಪಡುತ್ತದೆ *
1 point
 ಸ್ಮಿತ್‍ಸೋನಿಯನ್ ಆಗ್ರೀಮೆಂಟ್ 1971 ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ. *
1 point
 ‘ಇರುಳುಗಣ್ಣು’ ಯಾವ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ? *
1 point
ಇತ್ತೀಚೆಗೆ ರಾಜ್ಯದ ರಾಜ್ಯ ಧ್ವಜವನ್ನು ವಿನ್ಯಾಸ ಗೊಳಿಸಲು ನಿಯೋಜಿಸಲಾಗಿರುವಂತಹ ಕರ್ನಾಟಕ ಸರ್ಕಾರದ ಸಮಿತಿಯ ಸದಸ್ಯರು *
1 point
 ಇತ್ತೀಚೆಗೆ ಪ್ರಕಟಿಸಲಾದ Ease Of doing Business ವರದಿಯ ಪ್ರಕಾರ ಭಾರತ ಎಷ್ಟನೇ ಸ್ಥಾನ ಗಳಿಸಿದೆ? *
1 point
ಭಾರತದಲ್ಲಿ ಸೀಮಾ ನಿರ್ಣಯ ಆಯೋಗವು ಕೆಳಕಂಡ ಯಾರನ್ನು ಒಳಗೊಂಡಿರುವುದಿಲ್ಲ?ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರು *
1 point
ಕನಿಷ್ಟ ಅಗತ್ಯಗಳ ಕಾರ್ಯಕ್ರಮವನ್ನು ರೂಪಿಸಿದ ಯೋಜನೆ. *
1 point
ಇವುಗಳಲ್ಲಿ ಯಾವ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವುದಿಲ್ಲ? *
1 point
 1991ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ. *
1 point
ಮಹಾಭಾರತದಲ್ಲಿ ಧರ್ಮಪುತ್ರ ಎಂಬ ಹೆಸರುಳ್ಳವನು *
1 point
  ಭಾರತದಲ್ಲಿ ವ್ಯಾಪಾಅರ, ಕೈಗಾರಿಕೆ, ಆರ್ಥಿಕ ಮತ್ತು ಹಣಕಾಸು ವಲಯಗಳಲ್ಲಿ ಪ್ರಮುಖ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ವರ್ಷ *
1 point
 ಭಾರತದಲ್ಲಿ ಯಾವುದರ ಆಧಾರದ ಮೇಲೆ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ? *
1 point
Submit
Clear form
This content is neither created nor endorsed by Google.