JavaScript isn't enabled in your browser, so this file can't be opened. Enable and reload.
ಬಹು ಆಯ್ಕೆ ಪ್ರಶ್ನೆ ಆಧಾರಿತ ಪ್ರಶ್ನೆ ಪತ್ರಿಕೆ - 2020-21 (ಪ್ರಥಮ ಭಾಷೆ ಕನ್ನಡ -೧೦ನೆಯ ತರಗತಿ)ಅಂಕಗಳು -೪೦
ರಚನೆ - ಕನ್ನಡತಿ ಮಮತಾ ಭಾಗ್ವತ್
೮೭೬೨೧೭೧೩೪೪
Sign in to Google
to save your progress.
Learn more
* Indicates required question
ವಿದ್ಯಾರ್ಥಿಯ ಹೆಸರು
*
Your answer
ಶಾಲೆಯ ಹೆಸರು
*
Your answer
ಜಿಲ್ಲೆಯ ಹೆಸರು
*
Your answer
1. ಯಾವುದರ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ ?
*
1 point
A. ಧರ್ಮದ
B. ದೇಶದ
C. ಯುದ್ಧದ
D.ಗಡಿಯ
2. ಸಾರಾ ಅಬೂಬಕ್ಕರ್ ರವರಿಗೆ ದೊರೆತಿರುವ ಪ್ರಶಸ್ತಿ
*
1 point
A. ನೃಪತುಂಗ
B. ಪದ್ಮಭೂಷಣ
C. ಪಂಪ
D. ಕರ್ನಾಟಕ ರತ್ನ
3. ಇರುಳಿನ ಪೆರೆ ಯಾರು ಎಂದು ಶಬರಿ ಹೇಳಿದ್ದಾಳೆ ?
*
1 point
A. ಚಂದ್ರ
B. ರಾಮ
C. ಲಕ್ಷ್ಮಣ
D. ಮತಂಗ
4. ರಾಮನು ಪ್ರೇಮಶುದ್ಧೆ ಎಂದು ಯಾರನ್ನು ಕರೆದಿದ್ದಾನೆ ?
*
1 point
A. ಸೀತೆಯನ್ನು
B. ಕೌಸಲ್ಯೆಯನ್ನು
C. ಶಬರಿಯನ್ನು
D. ಅಹಲ್ಯೆಯನ್ನು
5. ವಿಶ್ವೇಶ್ವರಯ್ಯನವರನ್ನು ದಿವಾನರಾಗಿ ನೇಮಿಸಿದವರು ಯಾರು ?
*
1 point
A.ನಾಲ್ವಡಿ ಕೃಷ್ಣರಾಜ ಒಡೆಯರು
B. ಜವಾಹರಲಾಲ್ ನೆಹರು
C. ಬ್ರಿಟಿಷರು
D. ಕೆ . ಶೇಷಾದ್ರಿ ಅಯ್ಯರ್
6.ಕೈಗಾರಿಕೆಗೆ ಪ್ರಾಶಸ್ತ್ಯ ನೀಡಿದ ವಿಶ್ವೇಶ್ವರಯ್ಯನವರು ಮಾಡಿದ ಘೋಷಣೆ
*
1 point
A. ಕೈಗಾರಿಕೀಕರಣ ಇಲ್ಲವೇ ಶಾಂತಿ
B. ಕೈಗಾರಿಕೀಕರಣದಿಂದಲೇ ಅವನತಿ
C. ಕೈಗಾರಿಕೀಕರಣದಿಂದಲೇ ಉನ್ನತಿ
D. ಕೈಗಾರಿಕೀಕರಣ ಇಲ್ಲವೇ ಅವನತಿ
7. ಬೆಂಕಿಯಂಥ ವಚನ ಸೃಷ್ಟಿಗೆ ಯಾವುದರ ಕಸಿ ಮಾಡಬೇಕೆಂದು ದೇವನೂರರು ಹೇಳಿದ್ದಾರೆ ?
*
1 point
A. ಸಾಂತ್ವನದ ಕಸಿ
B. ಸಾಂತ್ವನದ ಜಾನಪದ ಕಸಿ
C. ಧರ್ಮಾಂಧತೆಯ ಕಸಿ
D. ಜಾತಿಯ ಕಸಿ
8. ಮಂಚಮ್ಮ ದೇವತೆಗೆ ಗುಡಿ ಕಟ್ಟುತ್ತಿದ್ದವರು
*
1 point
A. ಶ್ರೀಮಂತರು
B. ವಿದೇಶಿಯರು
C. ಗ್ರಾಮದ ಜನರು
D. ನಗರವಾಸಿಗಳು
9. ಖಿರ್ದಿ ಪುಸ್ತಕವು ಶಾನುಭೋಗರ
*
1 point
A. ಆಸ್ತಿ
B. ಜೀವ
C. ಕಣ್ಣುಗಳು
D. ಬ್ರಹ್ಮಾಸ್ತ್ರ
10. ವ್ಯಾಘ್ರಗೀತೆ ಗದ್ಯ ಭಾಗದ ಆಕರ ಕೃತಿ
*
1 point
A. ಅಲೆಯುವ ಮನ
B. ಸಮುದ್ರಗೀತೆಗಳು
C. ನಂಬಿಕೆಯ ನೆಂಟ
D.ಸಮಗ್ರ ಲಲಿತ ಪ್ರಬಂಧಗಳು
11. ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಳಿವ ಬಗೆ ಎಂದು ಹೇಳಿದವರು
*
1 point
A. ಧರ್ಮಬುದ್ಧಿ
B. ದುಷ್ಟಬುದ್ಧಿ
C. ಪ್ರೇಮಮತಿ
D. ಧರ್ಮಾಧಿಕರಣರು
12. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬರಲು ಕಾರಣ
*
1 point
A. ಸಂಪತ್ತನ್ನು ಕದ್ದವರು ಯಾರು ಎಂದು ಸಾಕ್ಷಿ ಕೇಳಲು
B. ವೃಕ್ಷವನ್ನು ಕಡಿದು ಮಾರಲು
C. ವೃಕ್ಷವನ್ನು ಪೂಜಿಸಲು
D. ವೃಕ್ಷದ ನೆರಳಲ್ಲಿ ವಿಶ್ರಾಂತಿ ಪಡೆಯಲು
13. ಜಿ .ಎಸ್ . ಶಿವರುದ್ರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದೊರಕಿಸಿಕೊಟ್ಟ ಕೃತಿ
*
1 point
A.ದೇವಶಿಲ್ಪ
B. ಕಾವ್ಯಾರ್ಥಚಿಂತನ
C. ಎದೆ ತುಂಬಿ ಹಾಡಿದೆನು
D. ಸೌಂದರ್ಯ ಸಮೀಕ್ಷೆ
14. ಕಾಡುಮೇಡುಗಳ ಸ್ಥಿತಿ
*
1 point
A. ಹಸಿರಾಗಿವೆ
B. ಸಂಪಧ್ಬರಿತವಾಗಿವೆ
C. ಬತ್ತಿಹೋಗಿವೆ
D. ಬರಡಾಗಿವೆ
15. ದ . ರಾ. ಬೇಂದ್ರೆಯವರು ಜನಿಸಿದ ಜಿಲ್ಲೆ
*
1 point
A. ಗದಗ
B. ಹಾವೇರಿ
C. ಧಾರವಾಡ
D. ಬಿಜಾಪುರ
16. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ?
*
1 point
A. ಸಾರ್ವಭೌಮರ
B. ಮಕ್ಕಳ
C. ಬಡವರ
D. ಪ್ರಾಣಿಗಳ
17. ಹಸುರಾಗಸ ಹಸುರು ಮುಗಿಲು ಇದರ ಮುಂದಿನ ಸಾಲು
*
1 point
A. ಎಲರಿನ ತಂಪೂ ಹಸುರು
B. ಹಕ್ಕಿಯ ಕೊರಲಿಂಪು ಹಸುರು
C. ಹಸುರು ಗದ್ದೆಯಾ ಬಯಲು
D. ಹಸುರು ಸಂಜೆಯೀ ಬಿಸಿಲೂ
18. ಹಲಗಲಿ ಬೇಡರ ಲಾವಣಿಗಳನ್ನು ಹೀಗೂ ಕರೆಯುತ್ತಾರೆ
*
1 point
A. ಹಲಗಲಿ ವೀರರ ಸಾಹಸಗಾಥೆ
B. ಹಲಗಲಿ ಬೇಡರ ಜನಪದ ಗೀತೆ
C. ಹಲಗಲಿ ಬೇಡರ ಪದ್ಯಗಳು
D. ಹಲಗಲಿ ಬಂಟರ ಹತಾರ ಕದನ
19. ಹಲಗಲಿ ಬೇಡರು ಕೊಂದ ಅಧಿಕಾರಿಯ ಹೆಸರು
*
1 point
A. ಹೆನ್ರಿ ಹ್ಯಾವಲಾಕ್
B. ಅಲೆಗ್ಜಾಂಡರ್ ವಿಲಿಯಂ ಕೆರ್ರೆ
C. ರಾಬರ್ಟ್ ಕ್ಲೈವ್
D. ಚಟೆಕಾರ
20 . ಯಾರ ಬಾಯ್ದಂಬುಲಕೆ ಕೈಯೊಡ್ಡುವುದು ತರವಲ್ಲ ಎಂದು ಕೃಷ್ಣನು ಕರ್ಣನಿಗೆ ಹೇಳಿದ್ದಾನೆ ?
*
1 point
A. ಧರ್ಮರಾಯನ
B. ದುರ್ಯೋಧನನ
C. ಅಶ್ವಿನಿ ಕುಮಾರರ
D. ಮಾಗಧರ
21. ಫಲುಗುಣ ಎನ್ನುವುದು ಈತನಿಗಿರುವ ಇನ್ನೊಂದು ಹೆಸರು
*
1 point
A. ಯುಧಿಷ್ಠಿರ
B. ನಕುಲ
C. ಭೀಮ
D. ಅರ್ಜುನ
22. ಶಾಲಿವನದೆಡೆಯಲಿ ಬನದಂಚಲಿ ಇರುವುದು
*
1 point
A. ಅಡಕೆಯ ತೋಟ
B. ತೆಂಗಿನ ತೋಟ
C. ಬಾಳೆಯ ತೋಟ
D. ಮಾವಿನ ತೋಟ
23. ದಿನಪಸುತ ಎಂದರೆ ಯಾರು
*
1 point
A. ಸೂರ್ಯ
B. ಧರ್ಮರಾಯ
C. ಕರ್ಣ
D. ದುರ್ಯೋಧನ
24. ದುರ್ಯೋಧನನ ಅಣುಗಾಳ ಯಾರು ?
*
1 point
A. ಭೀಮ
B. ಅರ್ಜುನ
C. ಶಕುನಿ
D. ಕರ್ಣ
25. ರಾಮನ ಅಶ್ವಮೇಧದ ಕುದುರೆಯು ಆಶ್ರಮಕ್ಕೆ ಬಂದಾಗ ವಾಲ್ಮೀಕಿ ಮಹರ್ಷಿಗಳು ಎಲ್ಲಿಗೆ ಹೋಗಿದ್ದರು ?
*
1 point
A. ವರುಣನಿರುವಲ್ಲಿಗೆ
B. ಸೂರ್ಯನ ಬಳಿ
C. ವಿಶ್ವಾಮಿತ್ರ ಮಹರ್ಷಿಗಳ ಬಳಿ
D. ಇಂದ್ರಲೋಕಕ್ಕೆ
26. ಲವನು ಮಾಡಿದ ಪ್ರತಿಜ್ಞೆ ಯಾವುದು ?
*
1 point
A. ಶ್ರೀರಾಮನ ಪೂಜೆ ಕೈಗೊಳ್ಳುವುದು
B. ಶ್ರೀರಾಮನ ಗರ್ವವನ್ನು ಬಿಡಿಸುವುದು
C. ಶ್ರೀರಾಮನ ಸೇವೆ ಮಾಡುವುದು
D. ಶ್ರೀರಾಮನನ್ನು ಸೋಲಿಸುವುದು
27. ಪುಟ್ಟಿಯ ಹರಿದ ಚಿಂದಿ ಬಟ್ಟೆಗಳ ಕಂಡು ಮರುಗಿದವರು
*
1 point
A. ಒಡೆಯರು
B. ಸ್ನೇಹಿತೆಯರು
C. ಸೂರ್ಯ
D. ವಸಂತ
28. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ
*
1 point
A. ೧೯೧೮
B. ೧೯೧೯
C. ೧೯೨೦
D. ೧೯೨೯
29. ನೀರಲ್ಲೇ ಹುಟ್ಟಿ ನೀರಲ್ಲೇ ಬೆಳೆದು ನೀರು ತಾಕಿದರೆ ಮಾಯವಾಗುವುದು
*
1 point
A. ಸಕ್ಕರೆ
B. ಗಿಡ
C. ಉಪ್ಪು
D. ಮರಳು
30. ಸ್ವಾಮಿ ವಿವೇಕಾನಂದರನ್ನು ಮಾನವತಾ ಮಿತ್ರ ಎಂದು ಕರೆದವರು
*
1 point
A. ಕುವೆಂಪು
B. ಮಹಾತ್ಮಾಗಾಂಧಿ
C. ಅಬ್ದುಲ್ ಕಲಾಂ
D. ರವೀಂದ್ರನಾಥ್ ಟಾಗೋರ್
31. ಅಹುದಹುದು ಎನ್ನುವ ಪದದ ವ್ಯಾಕರಣ ವಿಶೇಷ
*
1 point
A . ಅನುಕರಣಾವ್ಯಯ
B. ದ್ವಿರುಕ್ತಿ
C. ನುಡಿಗಟ್ಟು
D. ಜೋಡುನುಡಿ
32. ತೃತೀಯಾ ವಿಭಕ್ತಿಯ ಕಾರಕಾರ್ಥ
*
1 point
A. ಕರಣಾರ್ಥ
B. ಕರ್ಮಾರ್ಥ
C. ಸಂಬಂಧ
D. ಅಧಿಕರಣ
33. ಹೋದಾರು ಎನ್ನುವುದು
*
1 point
A. ವಿಧ್ಯರ್ಥಕ ಕ್ರಿಯಾಪದ
B. ಸಂಭಾವನಾರ್ಥಕ
C. ನಿಷೇಧಾರ್ಥಕ
D. ಸಾಮಾನ್ಯಾರ್ಥಕ
34. ಆ ದೇವತೆ ಪದದಲ್ಲಿರುವ ಸಮಾಸ
*
1 point
A. ದ್ವಂದ್ವ
B. ಅಂಶಿ
C. ಗಮಕ
D. ಕ್ರಿಯಾ
35. ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಬಳಸುವ ಲೇಖನ ಚಿಹ್ನೆ
*
1 point
A. ಆವರಣ
B. ಅರ್ಧವಿರಾಮ
C. ಅಲ್ಪವಿರಾಮ
D. ಪೂರ್ಣವಿರಾಮ
36. ಕಾರ್ಯ ಪದದ ತದ್ಭವ ರೂಪ
*
1 point
A. ಕೆಲಸ
B. ಕಜ್ಜ
C. ಕಾಯಕ
D. ಪರಿಶ್ರಮ
37 . ತಾಳಿದವನು ----
*
1 point
A. ಬದುಕಿಯಾನು
B. ಬಾಳಿಯಾನು
C. ಹೇಳಿಯಾನು
D. ಸಹಿಸಿಯಾನು
38. ಮರವೇರಿದ ಮರ್ಕಟನಂತೆ ಎನ್ನುವ ವಾಕ್ಯವು ಈ ಅಲಂಕಾರದ ಉದಾಹರಣೆ
*
1 point
A. ಉಪಮಾ
B. ರೂಪಕ
C. ದೃಷ್ಟಾಂತ
D. ಉತ್ಪ್ರೇಕ್ಷೆ
39. ಭರನಭಭರ ಅಕ್ಷರಗಣಗಳು ಹಾಗೂ ಕೊನೆಯಲ್ಲಿ ಲಘು ಮತ್ತು ಗುರುವಿನಿಂದ ಕೂಡಿದ ಪದ್ಯ
*
1 point
A. ಚಂಪಕಮಾಲಾ ವೃತ್ತ
B. ಉತ್ಪಲಮಾಲಾವೃತ್ತ
C. ಸ್ರಗ್ಧರಾ ವೃತ್ತ
D. ಮತ್ತೇಭವಿಕ್ರೀಡಿತ ವೃತ್ತ
40. ಮುಖ್ಯೋಪಾಧ್ಯಾರಿಗೆ ವರ್ಗಾವಣೆ ಪತ್ರ ಕೊಡುವಂತೆ ಕೋರಿ ಬರೆಯುವ ಪತ್ರವು
*
1 point
A. ಮನವಿ ಪತ್ರ
B. ಆದೇಶ ಪತ್ರ
C. ಖಾಸಗಿ ಪತ್ರ
D. ವರದಿ ಪತ್ರ
Submit
Page 1 of 1
Clear form
Never submit passwords through Google Forms.
This content is neither created nor endorsed by Google.
Report Abuse
-
Terms of Service
-
Privacy Policy
Forms