Request edit access
JavaScript isn't enabled in your browser, so this file can't be opened. Enable and reload.
ಸಮಾಜ ವಿಜ್ಞಾನ
8 ನೇ ತರಗತಿ ಸೇತುಬಂಧ ಪರೀಕ್ಷೆ 2020-21 ಸರಕಾರಿ ಪ್ರೌಢ ಶಾಲೆ ಕೊಳ್ಳೂರು ಎಂ
* Indicates required question
ಹೆಸರು
*
Your answer
ತಂದೆ ಹೆಸರು
Your answer
1.ಸಂಗಮ ವಂಶದ ಪ್ರಸಿದ್ಧ ದೊರೆ ಯಾರು ?
*
1 point
ಪ್ರೌಢ ದೇವರಾಯ
ಹರಿಹರ
ಬುಕ್ಕರಾಯ
ಶ್ರೀಕೃಷ್ಣದೇವರಾಯ
2 .ಪುರಂದರ ದಾಸರ ಅಂಕಿತನಾಮ
1 point
ಪುರಂದರ
ಆದಿಕೇಶವ
ಪುರಂದರ ವಿಠ್ಠಲ
ವ್ಯಾಸರಾಯ
Clear selection
3 .ಡಚ್ಚರ ದೇಶ ಯಾವುದು?
*
1 point
ಇಂಗ್ಲೆಂಡ
ನೆದರ್ ಲ್ಯಾಂಡ
ಪ್ರಾನ್ಸ್
ಗ್ರೀಕ್
4 .ಖುದಾಯಿ ಖಿದ್ಮತ್ಗಾರ ಎಂಬ ಸಂಘವನ್ನು ಸ್ಥಾಪಿಸಿದವರು ಯಾರು
1 point
ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಜಯಪ್ರಕಾಶ ನಾರಾಯಣ
ಖಾನ್ ಅಬ್ದುಲ್ ಗಫಾರ ಖಾನ್
Clear selection
5 ."ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ"
*
1 point
ದಲಿತ ಚಳುವಳಿಯ ಘೋಷಣೆ
ಗೋಕಾಕ್ ಚಳುವಳಿಯ ಘೋಷಣೆ
ರೈತ ಚಳುವಳಿಯ ಘೋಷಣೆ
ಪರಿಸರ ಚಳುವಳಿಯ ಘೋಷಣೆ
6 .ಭಾರತ ಸಂವಿಧಾನ ಕರಡು ಸಮಿತಿ ಅಧ್ಯಕ್ಷರು ಯಾರು?
1 point
ಡಾ.ಬಿ.ಆರ್ .ಅಂಬೇಡ್ಕರ್
ಡಾ.ಬಾಬು ರಾಜೇಂದ್ರ ಪ್ರಸಾದ್
ಜವಾಹರಲಾಲ್ ನೆಹರು
ಗಾಂಧೀಜಿ
Clear selection
7 .ಭಾರತದ ಭೂಸೇನೆ ಮುಖ್ಯಸ್ಥ
1 point
ಏರ್ ಚೀಫ್ ಮಾರ್ಷಲ್
ಅಡ್ಮಿರಲ್
ಜನರಲ್
ಬ್ರಿಗೇಡಿಯರ್
Clear selection
8 .ಭಾರತದ ಸಂವಿಧಾನ ನೀಡಿರುವ ಸ್ವಾತಂತ್ರ್ಯಗಳು ಎಷ್ಟು?
6
5
3
4
Clear selection
9 ."ಶ್ವೇತ ಖಂಡ" ಎಂದು ಯಾವ ಭೂ ಖಂಡವನ್ನು ಕರೆಯುತ್ತೇವೆ?
1 point
ಏಷ್ಯಾ ಖಂಡ
ಆಫ್ರಿಕಾ ಖಂಡ
ಆಸ್ಟ್ರೇಲಿಯಾ ಖಂಡ
ಅಂಟಾರ್ಕ್ಟಿಕ್ ಖಂಡ
Clear selection
10 .ಇದು ಯಾವ ಭೂಖಂಡದ ಪ್ರಾಣಿ
1 point
ಉತ್ತರ ಅಮೇರಿಕ ಖಂಡದ್ದು
ದಕ್ಷಿಣ ಅಮೇರಿಕ ಖಂಡದ್ದು
ಆಸ್ಟ್ರೇಲಿಯಾ ಖಂಡದ್ದು
ಯುರೋಪ ಖಂಡದ್ದು
Clear selection
Submit
Page 1 of 1
Clear form
Never submit passwords through Google Forms.
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Help and feedback
Contact form owner
Help Forms improve
Report